
ಇಂದು ಸಕಲೇಶಪುರದಲ್ಲಿ ನಡೆದ ವಿಶ್ವ ಹಿಂದೂ ಪರಿಷದ್, ಬಜರಂಗದಳ ತಾಲ್ಲೂಕ್ ಬೈಠಕ್ ನಲ್ಲಿ ಸೃಜನ್ ಗೌಡ ಅವರನ್ನು ಬಜರಂಗದಳದ ನಗರ ಸಂಯೋಜಕರನ್ನಾಗಿ ಘೋಷಣೆ ಮಾಡಲಾಯಿತು. ಈ ಸಂದರ್ಭದಲ್ಲಿ ವಿಭಾಗ ಕಾರ್ಯದರ್ಶಿ ಮಾಹಿಪ್, ಹಾಸನ ಜಿಲ್ಲಾ ಸಹ ಕಾರ್ಯದರ್ಶಿಗಳಾದ ಕರಡಿಗಾಲ ಹರೀಶ್, ಜಿಲ್ಲಾ ಉಪಾಧ್ಯಕ್ಷರಾದ ಬಾಳೆಗದ್ದೇ ವಿಜಯ ಕುಮಾರ್ ತಾಲ್ಲೂಕ್, ಕಿಶೋರ್ ಶೆಟ್ಟಿ ಬಜರಂಗದಳ ಜಿಲ್ಲಾ ಸಹ ಸಂಯೋಜಕರು, ಅಧ್ಯಕ್ಷರಾದ ಬಿರಡಹಳ್ಳಿ ಬಾಲಕೃಷ್ಣ ಹಾಗೂ ತಾಲ್ಲೂಕ್ ಭಜರಂಗ ದಳ ಸಹ ಸಂಯೋಜಕ ವಿಷ್ಣು ರಾವ್ ಬಾಳೆಗದ್ದೆ ತಾಲ್ಲೂಕಿನ ಎಲ್ಲಾ ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.
ಭರತ್ ಮಲ್ನಾಡ್