September 11, 2025
IMG-20250711-WA0043.jpg

ಅರಸೀಕೆರೆ ತಾಲೂಕ್ ಕಚೇರಿ ಆವರಣದಲ್ಲಿ  ತಾಲೂಕ್ ಆಡಳಿತದ ವತಿಯಿಂದ ಆಯೋಜಿಸಲಾಗಿದ್ದ ಜನ ಸಂಪರ್ಕ ಸಭೆಯನ್ನು ಕರ್ನಾಟಕ ರಾಜ್ಯ ಸರ್ಕಾರದ ಗೃಹ ಮಂಡಳಿ ಅಧ್ಯಕ್ಷರು ಹಾಗೂ ಅರಸಿeಕೆರೆ ಕ್ಷೇತ್ರದ ಶಾಸಕರಾದ ಕೆಎಂ ಶಿವಲಿಂಗೇಗೌಡ ಉದ್ಘಾಟಿಸಿದರು

ತಾಲೂಕಿನ ರೈತರು ಮತ್ತು ನಾಗರಿಕರು  ತಮ್ಮ ಹಲವಾರು ಸಮಸ್ಯೆಗಳನ್ನು  ಶಾಸಕರ ಗಮನಕ್ಕೆ ತಂದರು ಶಾಸಕರು ಸಂಬಂಧಪಟ್ಟ ಅಧಿಕಾರಿಗಳಿಗೆ  ಸಕಾಲದಲ್ಲಿ  ಸಮಸ್ಯೆಗಳನ್ನು ಪರಿಹರಿಸಬೇಕೆಂದು ಸೂಚಿಸಿದರು

ಹಲವಾರು ದಿನಗಳಿಂದ ಈ ಖಾತೆ ಸಿಗದೇ ಸಮಸ್ಯೆ ಎದುರಿಸುತ್ತಿದ್ದ ನಾಗರೀಕರಿಗೆ  ಬಿ ಖಾತೆ ಆಂದೋಲನ ಆಯೋಜಿಸಿದ್ದ ನಗರಸಭೆ

  ಅರಸೀಕೆರೆ ನಗರಸಭೆ ವತಿಯಿಂದ ಕಂದಾಯ ಇಲಾಖೆ ನಿವೇಶನಗಳಿಗೆ  ನಗರಸಭೆ ವತಿಯಿಂದ ಈ ಖಾತೆ ಸಿಗದೇ  ಬಹಳ ತೊಂದರೆ ಎದುರಿಸುತ್ತಿದ್ದ ನಾಗರೀಕರಿಗೆ ನಗರಸಭೆ ವತಿಯಿಂದ ಬಿ ಖಾತೆಯನ್ನು  ಶಾಸಕರಾದ ಶಿವಲಿಂಗೇಗೌಡರು  ವಿತರಿಸದರು ನಗರಸಭೆಯ ಅಧ್ಯಕ್ಷರಾದ ಎಮ್ ಸಮೀವುಲ್ಲಾ. ಉಪಾಧ್ಯಕ್ಷರಾದ ಮನೋಹರ್ ಮೇಸ್ತ್ರಿ  ಅರಸೀಕೆರೆ ತಾಲ್ಲೂಕ್ ತಹಸೀಲ್ದಾರ್ ಸಂತೋಷ್ ಕುಮಾರ್. ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!
ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 91640 32789, 951910209 ಉಮೇಶ್ ಬಾಣಾವರ ಸಂಪಾದಕರು